Saturday, May 7, 2011

ಕವನ !

ಕವನ ಬರಿಯುವ ಹುಡುಗ
ಬರೆದ ಕವನ ... ಬರೆವಾಗ ಇಷ್ಟೇ ಬರೆದ .



ವಿಮರ್ಶಕ ಒಳ್ಳೆಯವ ,
ಬರೆದ ವಿಮರ್ಶೆ
ಕ -ಕಲಿಯುಗದಲ್ಲಿ
ವ - ವನಗಳು , ಪರಿಸರ
ನ - ನಶಿಸಿ ಹೋಗುತ್ತದೆ !!

ಈಶ್ವರ ಕಿರಣ ಭಟ್ 
೨೯. ೦೪ .೨೦೧೧