Wednesday, July 6, 2011

ಹೀಗೆ ಇನ್ನೂ ಕೆಲವು ಲೈನ್ಸ್...


ಅಮ್ಮ ಜಾಸ್ತಿ ಇದ್ದ ಮಜ್ಜಿಗೆಯನ್ನು ಚೆಲ್ಲಿದರು
ಬೆಳಗ್ಗೆ ಕಾಣಲೆ ಇಲ್ಲ!
ರಾತ್ರಿ ಚಂದ್ರನ ಆಗಸದಲ್ಲಿ ನೋಡಿದಾಗ ಮಜ್ಜಿಗೆ ಹರಡಿದಂತೆ.

ಲತೆಯಂತೆ ಬಳುಕಿದಳು
ಮರವಾಗ ಬಯಸಿದಳು! ಯಾರವರು?
ಕೇಳ್ದಾಗ ಪೇಳಿದೆ, ಜಯಲಲಿತಾ!!

ರೇತಸ್ಸು ಪದದ ಅರ್ಥ ಕೇಳಿದ!
ಗೊತ್ತಿರಲಿಲ್ಲ ಅವಗೆ, ಅವನೀಗ ಅದೇ ಪದಾರ್ಥದಿಂದ
ಎಂಟು ಮಕ್ಕಳ ತಂದೆ !!

೨೮.೦೬.೨೦೧೧

1 comment:

Anideatech said...

Hello sir, poetry is good. I have doubt, why you used "ಯಾರವರು?" for a female?
(to give respect?)